Posts

Showing posts from March, 2018

ಚಿತ್ತಾ ಆರ್ಟ ಸ್ಟುಡಿಯೂ: ಚಿತ್ತಾ ಜಿನೇಂದ್ರ ನನಗೆ ತುಂಬಾ ಪರಿಚಯದ ಹುಡುಗ ಚಕ್ರವರ್ತಿ ...

ಚಿತ್ತಾ ಆರ್ಟ ಸ್ಟುಡಿಯೂ: ಚಿತ್ತಾ ಜಿನೇಂದ್ರ ನನಗೆ ತುಂಬಾ ಪರಿಚಯದ ಹುಡುಗ ಚಕ್ರವರ್ತಿ ... : ಜಿನೇಂದ್ರ ನನಗೆ ತುಂಬಾ ಪರಿಚಯದ ಹುಡುಗ. ಅವನು ಒಬ್ಬ ಒಳ್ಳೆಯ ಕಲಾವಿದ ಕೂಡ ಹೌದು. ಒಬ್ಬ ಒಳ್ಳೆಯ ಮನಸ್ಸಿನ. ಹುಡುಗ. ತಾರುಣ್ಯದಲ್ಲೆ ತನ್ನೆಲ್ಲ ಶಕ್ತಿಯನ್ನ ಕಲೆಗೋಸ್ಕರವ...

ಚಿತ್ತಾ ಜಿನೇಂದ್ರ ರವರ ಕಲಾಕೃತಿ ಎಂದರೆ ಪರಂಪರೆ ಮತ್ತು ಸಮಕಾಲಿನತೆಗಳ ಮುಖಾ ಮುಖಿ 

Image
ಇವೆರಡೂ ಕಲಾಕೃತಿಗಳನ್ನು ನೋಡಿದರೆ ನಿಮಗೆ ಬೇರೆ ಬೇರೆ ಕಲಾವಿದರು ಮಾಡಿದ ಕಲಾಕೃತಿಗಳು ಅನಿಸಬಹುದು, ಆದರೆ ಅಲ್ಲಿ ಇವೆರಡು ಒಬ್ಬರೇ ಮಾಡಿದ್ದು. ಒಂದು ನವ್ಯ ರೇಖಾಚಿತ್ರಗಳ ಶೈಲಿಯಲ್ಲಿದ್ದರೆ ಇನ್ನೂಂದು ಪಾರಂಪರಿಕ ರೇಖಾಚಿತ್ರಗಳ ಶೈಲಿಯಲ್ಲಿದೆ. ಈ ಕಲಾಕೃತಿಗಳನ್ನು ನೋಡಿ ಖ್ಯಾತ ಕಲಾ ವಿಮರ್ಶಕ ಕೆ ವಿ ಸುಬ್ರಮಣ್ಯ ಹೀಗೆ ಹೇಳಿದ್ದಾರೆ. ಜಿನೇಂದ್ರ ರವರ ಕಲಾಕೃತಿಗಳನ್ನ ನೋಡಿದಾಗ ನನಗೆ ಎರಡು ಅಂಶಗಳು  ನೆನಪು ಆಗುತ್ತೆ. ಒಂದು ಪರಂಪರೆ. ಇನ್ನೊಂದು ಸಮಕಾಲಿನತೆಗಳ ಮುಖ ಮುಖಿ ಇದ್ದ ಹಾಗೆ ಅಂದರೆ  ಇವತ್ತಿನ ಪ್ರಗ್ನನೇಯು ಇದೆ. ಕೆಲವುದರಲ್ಲಿ ನಾಳೆಯು ಇದೆ. ಅವರ ಕಲಾಕೃತಿಯ ಶೈಲಿಯನ್ನ ತೆಗೆದುಕೊಳ್ಳಿ ಅದರ ನಿರ್ವಾಣೆಯನ್ನ ತೆಗೆದು ಕೋಳ್ಳಿ. ಈ ಎರಡು ಅಂಶಗಳು.  ನಮಗೆ ಸ್ಪಷ್ಟವಾಗುತ್ತೆ.              ಕೆ.ವಿ. ಸುಬ್ರಮಣ್ಯಂ..  More details:-  ಜಿನೇಂದ್ರ

ಕಟ್ಟಿನ ಸಾರು ಉತ್ತರ ಕರ್ನಾಟಕದಲ್ಲಿ ಮಾಡುವ ಪದ್ಧತಿ

Image
ಕಟ್ಟಿನ ಸಾರು ಉತ್ತರ ಕರ್ನಾಟಕದಲ್ಲಿ ಮಾಡುವ ಪದ್ಧತಿ ಮಾಡುವ ವಿಧಾನ: ಹೋಳಿಗೆ ಮಾಡುವಾಗ ಕಡ್ಲೆಬೇಳೆ ಬೇಯಿಸಿದಾಗ ಬೇಳೆಯಲ್ಲಿ ಉಳಿದಿರು ಕಟ್ಟನ್ನು ಬಸಿದು ತೆಗೆಯಿರಿ. ಬೇಯಿಸಿದ ಕಡಲೆಬೇಳೆ 1 ಟೇಬಲ್ ಚಮ...